ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ಬೆವರು ಮತ್ತು ನಿರ್ಜಲೀಕರಣ ಸಮಸ್ಯೆ ಕಾಮನ್. ಆದರೆ ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣು ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ. ಇದರಲ್ಲಿ ಸುಮಾರು 90% ರಷ್ಟು ನೀರಿನಾಂಶವಿದ್ದು, ಇದು ನಿರ್ಜಲೀಕರಣದಿಂದ ನೇರವಾಗಿ ನಮ್ಮನ್ನು ರಕ್ಷಿಸುತ್ತದೆ. ಬೇಸಿಗೆಯಲ್ಲಿ ಪ್ರತಿದಿನ ಕಲ್ಲಂಗಡಿ ತಿನ್ನುವುದರಿಂದ ದೇಹದಲ್ಲಿ ನೀರಿನಾಂಶ ಸ್ಥಿರವಾಗಿರುತ್ತದೆ, ಹೀಗಾಗಿ ತಲೆತಿರುಗುವಿಕೆ ಅಥವಾ ದೌರ್ಬಲ್ಯದ ಸಮಸ್ಯೆ ಕಡಿಮೆಯಾಗುತ್ತದೆ. ಇದನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ಮಲಬದ್ಧತೆ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವುದಿಲ್ಲ. ಸಾಕಷ್ಟು ವೇಳೆ ಕಲ್ಲಂಗಡಿ ತಿನ್ನುವುದರಿಂದ ಹಲವು ಪ್ರಯೋಜನಗಳು ಸಿಗುತ್ತದೆ. ಆದರೆ ಮತ್ತಷ್ಟು ಪ್ರಯೋಜನಗಳನ್ನು ಪಡೆಯಲು ಊಟಕ್ಕೂ ಮುನ್ನ ...

ಮಳೆಗಾಲ, ಚಳಿಗಾಲ ಕಳೆದು ಬೇಸಿಗೆ ಕಾಲವನ್ನು ಬರಮಾಡಿಕೊಳ್ಳುವ ಸಮಯದಲ್ಲಿ, ಮಾವು ಹಾಗೂ ಹಲಸಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಲು ಸಿಗುತ್ತದೆ. ಅದರಲ್ಲೂ ಗಜಗಾತ್ರದ ಹಲಸಿನ ಹಣ್ಣುಗಳು ಅಂತೂ ಆಕರ್ಷಕ ಕೇಂದ್ರ ಬಿಂದು ಆಗಿ ಎಲ್ಲರನ್ನೂ ಕೂಡ ಕೈ ಬೀಸಿ ತನ್ನತ್ತ ಕರೆಯುತ್ತಿರುತ್ತದೆ! ಈ ಹಣ್ಣನ್ನು ಮನೆಗೆ ತಂದು, ಯಾವುದಾದರೂ ಮೂಲೆಯಲ್ಲಿ ಇಟ್ಟರೂ ಸಾಕು, ಇದರ ಪರಿಮಳವು, ಅಕ್ಕಪಕ್ಕ ದವರ ಮನೆಗೂ ಹಬ್ಬುತ್ತದೆ! ಇದೇ ಈ ಹಣ್ಣಿನ ತಾಕತು. ತನ್ನಲ್ಲಿ ಅಡಗಿರುವ ರುಚಿ ಹಾಗೂ ಸುವಾಸನೆಯಿಂದ, ಈ ಹಣ್ಣನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಇನ್ನು ಈ ಹಣ್ಣು ನೋಡಲು ...

ನವದೆಹಲಿ: ರಕ್ತದೊತ್ತಡವನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಸ್ಥಿತಿ ಗಂಭೀರವಾಗಿದೆ. ಇವೆರಡರ ಏರಿಳಿತಗಳು ಗಂಭೀರ ಕಾಯಿಲೆಗಳಿಗೆ ಕರೆ ನೀಡುತ್ತವೆ. ಅದರ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ಕಡಿಮೆ ಬಿಪಿ ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅದೇ ಸಮಯದಲ್ಲಿ, ಅಧಿಕ ರಕ್ತದೊತ್ತಡವು ಹೃದಯಾಘಾತಕ್ಕೆ ಕಾರಣವಾಗಬಹುದು. ಅಲ್ಲದೆ, ಮೂತ್ರಪಿಂಡದ ಹಾನಿ ಸಂಭವಿಸಬಹುದು. ಕೆಲಸ ಮಾಡುವಾಗ ಬಿಪಿ ಹೆಚ್ಚು ಏರಿಳಿತಗಳನ್ನು ಹೊಂದಿರುತ್ತದೆ ಎಂದು ಹೊಸ ವರದಿಯೊಂದು ಕಂಡುಹಿಡಿದಿದೆ. ಅದೇ ಸಮಯದಲ್ಲಿ, ನೀವು ಕೆಲಸ ಮಾಡುವಾಗ ನಿಲ್ಲಬೇಕಾದರೆ, ಅದು ರಕ್ತದೊತ್ತಡದ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ, ಹೆಚ್ಚು ...

ನವದೆಹಲಿ: ಯುಎಸ್ ಔಷಧ ತಯಾರಕ ಎಲಿ ಲಿಲ್ಲಿ & ಕಂಪನಿ ಗುರುವಾರ ತನ್ನ ಬೊಜ್ಜು ವಿರೋಧಿ ಔಷಧಿ ಮೌಂಜಾರೊವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅಂದ ಹಾಗೇ ಬೊಜ್ಜಿಗಾಗಿ ಇದು ದೇಶದ ಮೊದಲ ಚಿಕಿತ್ಸೆಯಾಗಿದೆ,.ಇದು ಮಾಸಿಕ 14,000 ರಿಂದ 17,500 ರ ನಿಗದಿ ಮಾಡಲಾಗಿದೆ ಎನ್ನಲಾಗಗಿದೆ. ಆದಾಗ್ಯೂ, ಹೊಸ ಔಷಧವು ಶೀಘ್ರದಲ್ಲೇ ಸ್ಪರ್ಧೆಯನ್ನು ಎದುರಿಸಲಿದೆ, ಇತರ ವಿದೇಶಿ ಔಷಧೀಯ ಕಂಪನಿಗಳು ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಇದೇ ರೀತಿಯ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸುತ್ತಿವೆ ಕೂಡ. ಮೌಂಜಾರೊ 2.5 ಮಿಗ್ರಾಂ ಮತ್ತು 5 ಮಿಗ್ರಾಂ ಬಾಟಲುಗಳ ಬೆಲೆ ಭಾರತದಲ್ಲಿ ಕ್ರಮವಾಗಿ ...